ಮನಸ್ಸು ಯಾರ ಕ್ಯಗೂ ಸಿಗದ ಗುಪ್ತಗಾಮಿನಿ,
ಪ್ರೀತಿ ಅದರಲ್ಲಿ ಹರಿಯುವ ನಿರಂತರ ಅಮೃತವಾಹಿನಿ,
ಪ್ರೀತ್ಸೋ ಜೀವಕ್ಕೆ ಅಮೃತವರ್ಷಿಣಿ....
Subscribe to:
Post Comments (Atom)
ಹೃದಯದಿಂದ ಹೃದಯಗಳಿಗೆ ಹೃದಯದಕ್ಕೆ ಸ್ವಾಗತ.. ನಾನು ಕವಿಯಲ್ಲ.. ನಾನು ಬರೆಯುವುದು ಕವಿತೆ ಕೂಡ ಅಲ್ಲ.. ಇದು ಈ ಹೃದಯದ ಪಿಸುಮಾತು... ಈ ಬ್ಲಾಗ್ ನನ್ನ ಉಸಿರಿನಲ್ಲಿ ಬೆರೆತ ನನ್ನ ಎಲ್ಲ ನಲ್ಮೆಯ, ಆತ್ಮೀಯ ಸ್ನೇಹಿತರಿಗೆ ಅರ್ಪಣೆ.. ಹೃದಯದಿಂದ ಹೃದಯಕ್ಕೆ ಹೃದಯದ ಪಿಸುಮಾತು... ದರ್ಶನ್...
ಮನಸ್ಸು ಯಾರ ಕ್ಯಗೂ ಸಿಗದ ಗುಪ್ತಗಾಮಿನಿ,
ಪ್ರೀತಿ ಅದರಲ್ಲಿ ಹರಿಯುವ ನಿರಂತರ ಅಮೃತವಾಹಿನಿ,
ಪ್ರೀತ್ಸೋ ಜೀವಕ್ಕೆ ಅಮೃತವರ್ಷಿಣಿ....
Designed by EZwpthemes | Converted into Blogger Templates by Theme Craft
August 15, 2010 at 11:40 AM
oh nice lines..
hige munduvareyali Geleya..